ಯಾವುದೇ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ ಹಂತದಲ್ಲಿ ಮತ್ತು ಸಾರ್ವಜನಿಕರುಗಳಿಗೆ ಅನುಕೂಲ ವಾಗುವಂತೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಪರಾಧ ಪ್ರಕರಣಗಳು ದಾಖಲಾಗದಂತೆ ನೋಡಿಕೊಳ್ಳಲಾಗುವುದು ಎಂದರು. ರೌಡಿಸಂ ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತ ಹಳ್ಳಿಗಳಲ್ಲಿ ದೇವಸ್ಥಾನಗಳ ಉಂಡಿ ಹಣ ದೇವಸ್ಥಾನಗಳ ಒಡವೆಗಳು ಕಳವು ಆಗುತ್ತಿರುವುದಕ್ಕೆ.
ನಗರದಲ್ಲಿ ಡ್ರಕ್ಸ್ ಮಾಫಿಯಾ ನಡಿತಿರೋದು ಇವರ ಮೇಲೆ ಕ್ರಮಾವಹಿಸಬೇಕೆಂದು ಕೆಲವು ಸಂಘಟನೆಯ ಸಭೆಯಲ್ಲಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಒಂದು ಟೀಮನ್ನು ರಚಿಸಿ ಕಟ್ ಎಚ್ಚರ ವಯಿಸಿ ಕಾನೂನು ಬಾಹಿರ ಚಟುವಟಿಕೆ ಅಂತ ಅವಕಾಶ ಮಾಡಿಕೊಡದೆ ವಿಶೇಷ ಗಮನ ಕೊಟ್ಟು ಅಂತಹ ಪ್ರಕರಣಗಳು ಹೆಚ್ಚು ದಾಖಲಾಗದಂತೆ ಕ್ರಮ ವಹಿಸುತ್ತೇವೆ ಎಂದು ಹಿಂದೆ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದಾಗ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇನೋ ಹಾಗೆ ಕಾಪಾಡುತ್ತೇನೆಂದು ನಮ್ಮ ಸುದ್ದಿವಾಹಿನಿಗೆ ತಿಳಿಸಿದರು.
ವರದಿಗ:
ಶಂಕರ್ ಗೌಡ ಹುಲಿಗೆರೆ








