ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ನುಗ್ಗಿಹಳ್ಳಿ ಹೋಬಳಿ ಎಂ.ದಾಸಪುರ ಗ್ರಾಮದಲ್ಲಿ ನಿರ್ಮಲ ವಿದ್ಯಾ ಸಂಸ್ಥೆ ಪ್ರೌಢಶಾಲೆ 9ನೇ ತರಗತಿ ಓದುತ್ತಿದ್ದ ಕಿರಣ್ ಎಂಬ ವಿದ್ಯಾರ್ಥಿ 14ನೇ ವಯಸ್ಸು ಗ್ರಾಮದ ಕೆರೆಗೆ ಕಾಲು ಜಾರಿ ಬಿದ್ದು ಸಾವು.
M ದಾಸಪುರ ಎಂಬ ಗ್ರಾಮದಲ್ಲಿ ನಿರ್ಮಲ ವಿದ್ಯಾ ಸಂಸ್ಥೆ ಪ್ರೌಢಶಾಲೆಯಲ್ಲಿ ಮಕ್ಕಳು ಓದುತ್ತಿದ್ದು ವಿದ್ಯಾರ್ಥಿಗಳನ್ನು ಕೆರೆಯ ಪಕ್ಕದಲ್ಲಿರುವ ಸಂಸ್ಥೆಯ ತೋಟದ ಕೆಲಸಕೆಂದು ವಿದ್ಯಾರ್ಥಿಗಳನ್ನು ಶಾಲೆಯ ಬಿಡಿವಿನ ಸಂದರ್ಭದಲ್ಲಿ ಕಳಿಸುರುತ್ತಾರೆ ಪೋಷಕರ ಆರೋಪ. ಈ ಸಂದರ್ಭದಲ್ಲಿ ನಮ್ಮ ಮಗನ ಕಾಲು ಜಾರಿ ಬಿದ್ದಿರುವುದು ಖಚಿತ ಎಂದು ಪೋಷಕರು ಆರೋಪಿಸಿದ್ದಾರೆ ನಾವು ಶಾಲೆಗೆ ಮಕ್ಕಳನ್ನು ಓದುವುದಕ್ಕೆ ಕಳಿಸಿದರೆ ಅಲ್ಲಿನ ಸಂಸ್ಥೆ ಫಾದರ್ ಹಾಗೂ ಶಿಕ್ಷಕರ ವೃಂದ ಮಕ್ಕಳನ್ನು ಕೆಲಸಕ್ಕೆ ಉಪಯೋಗಿಸಿಕೊಳ್ಳುವುದು ಎಷ್ಟು ಸರಿ ಬಾಗುರು ಹೋಬಳಿ ಮರುನಹಳ್ಳಿ ಗ್ರಾಮಸ್ಥರು ಪೋಷಕರು ಖಂಡಿಸಿ ಸಾವನಪ್ಪಿರುವ ಕಿರಣ ಅಮೃತ ದೇಹವನ್ನು ಚರ್ಚಿನ ಮುಂಭಾಗ ಇಟ್ಟಿಕೊಂಡು ಶಾಲೆಗೆ ಸಂಬಂಧಪಟ್ಟ ಮುಖ್ಯ ( ಫಾದರ್) ಶಿಕ್ಷಕರು. ಶಾಲೆಯಆಡಳಿತ ವರ್ಗ ಬರುವವರೆಗೂ ಮೃತ ದೇಹವನ್ನು ತೆಗೆದುಕೊಂಡು ಹೋಗುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಮಧ್ಯಾಹ್ನ 1:00ಗಂಟೆಗೆ ಆಗಿದರು ಇದುವರೆಗೂ ಶಾಲೆಯ ಆಡಳಿತ ಮಂಡಳಿ ಹಾಗೂ ಫಾದರ್ ಆಗಲಿ ಬಂದಿರುವುದಿಲ್ಲ ಎಷ್ಟು ಸರಿ?








