ಮೊಳಹಳ್ಳಿ ಬಿಜೆಪಿ ಕಾರ್ಯಕರ್ತರಿಂದ
ರಾಜ್ಯ ಸರ್ಕಾರದ ಜನವಿರೋಧಿ ನೀತಿ, 9/11 ನಿವೇಶನಗಳ ಸಮಸ್ಯೆ, ಅಕ್ರಮ ಸಕ್ರಮ ಅರ್ಜಿಗಳತಿರಸ್ಕರಿಸುವುದನ್ನು ವಿರೋಧಿಸಿ , ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ರದ್ದತಿ ಆಕ್ಷೇಪಿಸಿ, ಆಶ್ರಯ ಮನೆಗಳ ಬಿಡುಗಡೆಗೆ ಒತ್ತಾಯಿಸಿ, ವಿದ್ಯುತ್ ದರ ಏರಿಕೆ ಖಂಡಿಸಿ ಬ್ರಹತ್ ಧರಣಿ ಸತ್ಯಾಗ್ರಹ ಸೋಮವಾರ ಮೊಳಹಳ್ಳಿ ಪಂಚಾಯತ್ ವಠಾರದಲ್ಲಿ ನಡೆಯಿತು.
ಪ್ರತಿಭಟನಾಕರಾರು ಸರಕಾರ, ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರು
ಪ್ರಸಾದ್ ಶೆಟ್ಟಿ ಕೋಣೆಹರ ಮೊಳಹಳ್ಳಿ, ಪ್ರಶಾಂತ ಕೋಣೆಹರ ಮೊಳಹಳ್ಳಿ, ಅಭಿಲಾಷ್ ಅಮೀನ್ ಕೋಣೆಹರ ಮೊಳಹಳ್ಳಿ, ಮನೋಜ್ ಕುಮಾರ್ ಶೆಟ್ಟಿ ಮೊಳಹಳ್ಳಿ, ಗೌತಮ್ ಶೆಟ್ಟಿ ಕೋಣೆಹರ ಮೊಳಹಳ್ಳಿ ಮೊಳಹಳ್ಳಿ,
ಕೋಣೆಹರ
ಪ್ರತಾಪ್ ಹೆಗ್ಡೆ ಕಲ್ಕೇರಿ ಮೊಳಹಳ್ಳಿ,
ಚಂದ್ರಿಕಾ ಮೊಳಹಳ್ಳಿ,ಗ್ರಾಮ ಪಂಚಾಯತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು . ಹಾಗೂ ಮೊಳಹಳ್ಳಿ, ಹಲವಾರು ಬಿಜೆಪಿ ಕಾರ್ಯಕರ್ತರು
ಪ್ರತಿಭಟನೆಯಲ್ಲಿ ಭಾಗವಹಿಸಿದರು.








