ಹಾಸನ: ಮಾರ್ಚ್ 24: ಬೆಂಗಳೂರಿನಿಂದ ಕಾರವಾರಕ್ಕೆ ಹೋಗುವ ರೈಲಿನಲ್ಲಿ.
ವಿಕಲಚೇತನರ ರೈಲಿನ ಭೋಗಿಯಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಹಾಸನದಿಂದ ಕಾರವಾರದ ಕಾರಾಗೃಹಕ್ಕೆ ಕರೆದೆಯುತ್ತಿರುವಾಗ ಹಾಸನದಲ್ಲಿ ನಡೆದ ಘಟನೆ ಇದು.!!
ವಿಕಲಚೇತನರಿಗೆ ರೈಲಿನಲ್ಲಿ ಪ್ರತ್ಯೇಕ ಮೀಸಲಾತಿ ಒಂದು ಭೋಗಿಯನ್ನು ಕಾದಿರಿಸಲಾಗಿರುತ್ತೆ.
ಈ ವಿಕಲಚೇತನರ ರೈಲಿನ ಬೋಗಿಯಲ್ಲಿ ಕೈದಿಗಳನ್ನು ಕರೆದುಕೊಂಡು ಹೋಗುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ..!?
ಈ ಅಪರಾಧಿ ಹೇಳುತ್ತಾನೆ ಶೂಟ್ ಮಾಡಿ ಅಂತ ಇಲ್ಲಿ ಹೇಳುತ್ತಾನೆ.
ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಒಂದು ವೇಳೆ ಎಲ್ಲಿಯಾದರೂ ಆರೋಪಿ ಅಮಾಯಕ ವಿಕಲಚೇತನರ ಮೇಲೆ ಹಲ್ಲೆ ಮಾಡಿದರೆ ಇದಕ್ಕೆ ಜವಾಬ್ದಾರರು ಯಾರು.?
ಕೇಂದ್ರ ಹಾಗೂ ರಾಜ್ಯ
ರೈಲ್ವೆ ಸಚಿವರ ಪೊಲೀಸರ ಅಥವಾ ರೈಲ್ವೆ ಇಲಾಖೆಯ ಅಧಿಕಾರಿಗಳ. ಅಥವಾ ರೈಲ್ವೆ ಪೊಲೀಸ್. ಅಥವಾ ಆರೋಪಿಯನ್ನು ಕರೆದೊಯ್ಯುತ್ತಿರುವ ಪೊಲೀಸರೇ ಹೊಣೆಗಾರರೇ.?
ಈ ಘಟನೆಗೆ ಜವಾಬ್ದಾರರು ಯಾರು ಎನ್ನುವುದನ್ನು ರೈಲ್ವೆ ಅಧಿಕಾರಿಗಳು ರೈಲಿನಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಉತ್ತರವನ್ನು ನೀಡಬೇಕಾಗುತ್ತದೆ








