ಸಂಸ್ಥೆಗೆ ಹಾಗೂ ಸಿಹಿ ತಿನ್ನಿಸುವ ಮೂಲಕ ರಾಜಮಟ್ಟದ ವರದಿಗಾರರು ಹಾಗೂ(all India media association District President Belgaum ) ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರು ಬೆಳಗಾವಿ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿ ಮಹೇಶ ಮಂಜುನಾಥ್ ಶರ್ಮಾ ಅವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿವೀರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಪ್ರವೀಣ ನಾಯಿಕ
ಮಾತನಾಡಿ ಮಾಧ್ಯಮ ಹಾಗೂ ಪತ್ರಿಕಾರಂಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಆಲ್ ಇಂಡಿಯಾ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇದೇ ರೀತಿ ತಮ್ಮ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಷೀನ್ ರಿಪೇರಿ ಮನೆಗೆ ಹೋಗಿ ಮಾಡಿಕೊಡುತ್ತಾರೆ ಬೇರೆ ಕಡೆ ಸಂಸ್ಥೆಯಲ್ಲಿ ಮತ್ತು ಮಾಲೀಕರ ವ್ಯಾಪಾರಸ್ಥರು ಹಾಗೂ ಬಿಸಿನೆಸ್ ಕೆಲಸಕ್ಕೆ ಹೋಗಿ ಜೀವನವನ್ನು ಸಾಗಿಸುತ್ತಾರೆ ಕೆಲವು ದಿನಗಳು ಹಿಂದೆ ಮನೆಗೆ ಬಣ್ಣ ಕೂಡ ಮಾಡಿಕೊಡುತ್ತಿದ್ದರು ಹೆಮ್ಮೆ ಪಡುವ ವಿಚಾರ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಇದೇ ರೀತಿ ಇನ್ನೂ ಒಳ್ಳೆ ಸೇವೆ ನೀಡಲಿ ಎಂದು ಹೇಳಿದರು
ಶ್ರೀ ಶಾರದಾ ದೇವಿ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ
ಶಾಲೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಶಂಕರ್ ಶಿಂದೆ ಶಿಕ್ಷಕರು ಸಿಬ್ಬಂದಿ ವರ್ಗ ವಿಠ್ಠಲ ಭಂಡಾರೆ
ಮಹೇಶ್ ಕಾಂಬಳೆ
ಪ್ರಕಾಶ್ ಕಾಂಬಳೆ
ಎಂ ಎಂ ದೇವಮನೆ ಮುದ್ದು ಮಕ್ಕಳು ಇವರಿಗೆ ಮಹೇಶ್ ಶರ್ಮಾ ಅವರಿಗೆ ಹುಟ್ಟು ಹಬ್ಬದ ಪತ್ರಿಕಾ ರಂಗದಲ್ಲಿ ಹಾಗೂ ಮಾಧ್ಯಮದಲ್ಲಿ ಇನ್ನೂ ಹೆಚ್ಚು ಹೆಚ್ಚು ಉನ್ನತ ಮಟ್ಟಕ್ಕೆ ಹೋಗಲಿ ಶುಭಾಶಯಗಳು ಕೋರಿದರು ಮಕ್ಕಳು ಉಪಸ್ಥಿತರಿದ್ದರು








